Surprise Me!

ನಮ್ಮ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದು ಅಂತಾ ಜೆಡಿಎಸ್ ನಾಯನಿಗೆ ಸಿದ್ದು ವಾರ್ನಿಂಗ್..! | Oneindia kannada

2019-05-09 186 Dailymotion

ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿ ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿತ್ತು ಎಂದಿರುವ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.<br /><br />Congress leader Siddaramaiah expressed angry on JDS leader Basavaraj Horatti's remarks about Congress High Command. Horatti should not speak on Congress, he said.<br /><br />

Buy Now on CodeCanyon